April 28, 2024

Bhavana Tv

Its Your Channel

ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ

ಇಲಕಲ್ :- ಇಂದು ಇಲಕಲ್ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆಯನ್ನು ಎಸ್ ಆರ್ ನವಲಿಹಿರೇಮಠರ ಅನುಪಸ್ಥಿತಿಯಲ್ಲಿ ಮುತ್ತಣ್ಣ ಮೂಲಿಮನಿ ಅವರ ನೇತೃತ್ವದಲ್ಲಿ ನೇರವೇರಿಸಿವಾಯಿತು.

ಈ ಸಂದರ್ಭದಲ್ಲಿ ಕೃಷ್ಣಾಪುರ ಗ್ರಾಮದ ಗುರು ಹಿರಿಯರು ಯುವಕರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಹಾಂತೇಶ ಕುರಿ

error: