ಬಾಗಲಕೋಟೆ: ಇಂದು ಇಲಕಲ್ ನಗರದ ಶ್ರೀ ಎಸ್ ಆರ್ ನವಲಿಹಿರೇಮಠರ ಗೃಹ ಕಛೇರಿಯಲ್ಲಿ ನಿಜಗುಣ ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ಅಧ್ಯಕ್ಷರಾದ ಬಸಪ್ಪ ಹೆಸರೂರ, ಬಸವರಾಜ ತಾಳಿಕೋಟಿ, ಮಹಾಂತೇಶ ಪಾಟೀಲ, ಪ್ರಶಾಂತ್ ಅರಳಿಕಟ್ಟಿ, ಪ್ರಭು ವಿಟ್ಲಾಪುರ,ಈರಣ್ಣ ಅಂಬಿಗೇರ, ಮುತ್ತಣ್ಣ ಪೂಜಾರಿ, ಶಿವು ಕಾಟಾಪುರ, ಮಾಕ9ಂಡೇಯ್ಯ ಪಗಡೇಕಲ್, ಮಹಾಂತೇಶ ಚಲವಾದಿ, ಆಕಾಶ ದೊಡ್ಡಮನಿ, ಮುತ್ತು ಚಲವಾದಿ, ಮಹಾಂತೇಶ ಚಲವಾದಿ ಸುರೇಶ ಬಡಿಗೇರ, ಮಹಾಂತೇಶ ಹುಲ್ಲಳ್ಳಿ, ಗೌತಮ್ ದಲಾಲಕರ್ ಹಾಗೂ ಎಸ್ ಆರ್ ಎನ್ ಅಭಿಮಾನಿ ಬಳಗದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಮಹಾಂತೇಶ ಬಾಗಲಕೋಟೆ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶ್ರೀ ಶಂಕರೀ ರಾಮಲಿಂಗಾ ದೇವಾಸ್ಥಾನಕ್ಕೆ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪ ಭೇಟಿ