April 26, 2024

Bhavana Tv

Its Your Channel

ವೇಣುಗೋಪಾಲ ಮದ್ಗುಣಿ ಯವರಿಗೆ ಸನ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಶತಮಾನೋತ್ಸವ ವರ್ಷದ ೨೦೨೨ನೇ ಇಸವಿಯ ತಾಂತ್ರಿಕ ದಿನಚರಿ ಸಮಿತಿಯನ್ನು ಅಚ್ಚು ಕಟ್ಟಾಗಿ ಹೊರತರಲು ಸಹಕರಿಸಿದ ವೈಸ್ ಛೇರ್ಮನ್ ವೇಣುಗೋಪಾಲ ಮದ್ಗುಣಿ ಯವರನ್ನು ಕೆ.ಎಸ್.ಎಲ್.ಇ.ಸಿ.ಎ ಭವನದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಗುಡ್ಡದ, ಪ್ರಧಾನ ಕಾರ್ಯದರ್ಶಿ ಜಿ.ರುದ್ರೇಶ, ಖಜಾಂಚಿ ಚಂದ್ರಕುಮಾರ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ,ನರಸಿಂಹಯ್ಯ,ಎಸ್.ರಮೇಶ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ವೆಂಕಟೇಶ,ಜoಟಿ ಕಾರ್ಯದರ್ಶಿ ಆರ್.ಮಂಜುನಾಥ,ಡೈರಿ ಸಮಿತಿಯ ಅಧ್ಯಕ್ಷರಾದ ವೇಂಕಟೆಶ್ವರಾವ್, ಸೊಸೈಟಿ ಛೇರ್ಮನ್ ಆರ್.ಆನಂದ ಮುಂತಾದವರು ಉಪಸ್ಥಿತರಿದ್ದರು.

error: