ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ಹೊಸದಾಗಿ ೧೨೨ ಮಂದಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೪೦೫ಕ್ಕೆ ಏರಿಕೆಯಾಗಿದೆ. ಇವರಲ್ಲಿ ೭೬೨ ಜನರು ಸಂಪರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ ೧೫೯೬ ಆಗಿದೆ.
ಈ ಕುರಿತಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ ಅವರು, ಇಂದು ಕಳೆದ ೨೪ ಗಂಟೆಯಲ್ಲಿ ೧೨೨ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಹೀಗಾಗಿ ಸೋಂಸಿಕರ ಸಂಖ್ಯೆ ೨೪೦೫ಕ್ಕೆ ಏರಿಕೆಯಾಗಿದೆ. ಇವರಲ್ಲಿ ೭೬೨ ಮಂದಿ ಕೊರೋನಾ ಸೋಂಕಿತರು ಸಂಪರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚರ್ಜ್ ಆಗಿದ್ದಾರೆ.
ಇಂದು ಉತ್ತರ ಕನ್ನಡ – ೦೬
, ಚಿಕ್ಕಮಗಳೂರು – ೦೩
ದಕ್ಷಿಣ ಕನ್ನಡ – ೧೧
ಯಾದಗಿರಿ – ೧೬
ಹಾಸನ-೧೪
ಉಡುಪಿ-೦೯
ಬೆಂಗಳೂರು ನಗರ -೦೬
ಬೆಂಗಳೂರು ಗ್ರಾಮಾಂತರ -೦೨
, ಬಳ್ಳಾರಿ -೦೧
ಬೀದರ್-೧೨
ಬೆಳಗಾವಿ-೦೪
ರಾಯಚೂರು-೦೫
ವಿಜಯಪುರ-೦೨
ಮಂಡ್ಯ-೦೧, ತುಮಕೂರು -೦೧
ಕಲಬರ್ಗಿ – ೨೮
ಕೊರೋನಾ ಸೋಂಕು ತಗುಲುವ ಮೂಲಕ ೧೨೨ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೨೪೦೫ಕ್ಕೆ ಏರಿಕೆಯಾಗಿದೆ
More Stories
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು ಎನ್.ಇ.ಎಸ್ ಸೂಪರ್ ನೋವಾ ಒಂದು ಶೈಕ್ಷಣಿಕ ಮೇಳ