April 26, 2024

Bhavana Tv

Its Your Channel

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿಯವರಿOದ ದಿನ ಬಳಕೆ ರೇಶನ್ ಕಿಟ್ ವಿತರಣೆ.

ಅಥಣಿ: ಕಾಂಗ್ರೆಸ್ ಪಕ್ಷದ ಪರವಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿಯವರು ನೀಡಿದ ದಿನ ಬಳಕೆ ವಸ್ತುಗಳ ರೇಶನ್ ಕಿಟ್ ಗಳನ್ನು ಅಥಣಿ ಕೆರೆ ಪಕ್ಕದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೀರಕುಮಾರ ಪಾಟೀಲರವರು, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆರವರು, ಅಥಣಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಬ್ಲಾಕ್ ಅಧ್ಯಕ್ಷರುಗಳಾದ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ,ಕಾಂಗ್ರೆಸ್ ಮುಖಂಡರುಗಳಾದ ಎಸ್.ಕೆ ಬೂಟಾಳಿ, ಅನಿಲ ಸುಣದೊಳ್ಳಿ, ಸತ್ಯಪ್ಪ ಬಾಗೆನ್ನವರ,ಸುರೇಶ ಪಾಟೀಲ,ಸುನೀಲ ಸಂಕ, ಶಿವು ಗುಡ್ಡಾ ಪೂರ,ರಮೇಶ ಸಿಂದಗಿ, ಬಸು ಬೂಟಾಳಿ, ರಾಜು ಜಮಖಂಡಿಕರ,ಸುನಿತಾ ಐಹೊಳೆ, ಧರೆಪ್ಪ ಠಕ್ಕನ್ನವರ,ಅಸ್ಲಮ್ ನಾಲಬಂದ,ರಾವಸಾಬ ಐಹೊಳೆ,ರೇಖಾ ಪಾಟೀಲ ,ಸಂಜು ಕಾಂಬಳೆ,ಉಮರ್ ಸಯ್ಯದ್, ಮಂಜು ಹೊಳೀಕಟ್ಟಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು

ವರದಿ: ಮಹೇಶ ಶರ್ಮ

error: