May 3, 2024

Bhavana Tv

Its Your Channel

ಜನ ಸಂಪರ್ಕ ಸಭೆಯಲ್ಲಿ ಕಾದು ಕಾದು ಸುಸ್ತಾದ ಅಧಿಕಾರಿಗಳು ಮತ್ತು ಸಾರ್ವಜನಿಕರು

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿ ಸೋಮವಾರದಂತೆ 2.30ಕ್ಕೆ ನಡೆಯಬೇಕಿದ್ದ ಜನ ಸಂಪರ್ಕ ಸಭೆ ಈ ಸೋಮವಾರ 4.30 ಗಂಟೆ ಆದರೂ ಶಾಸಕರು ಸರಿಯಾದ ವೇಳೆಗೆ ಬರದೆ ಅಧಿಕಾರಿಗಳನ್ನು ಮತ್ತು ಸಾರ್ವಜನಿಕರನ್ನು ಕಾಯಿಸಿ ತಡವಾಗಿ ಜನ ಸಂಪರ್ಕ ಸಭೆಗೆ ಆಗಮಿಸಿದ್ದು ಕಂಡು ಬಂದಿದೆ. ತಾಲೂಕಿನ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಶಾಸಕರು ಸರಿಯಾಗಿ ವೇಳಾಪಟ್ಟಿಯನ್ನು ಅನುಸರಿಸದಿದ್ದರೆ ಇನ್ನು ಜನಸಾಮಾನ್ಯರ ಕುಂದು ಕೊರತೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿ ಬಂದಿದೆ.

error: