ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬ್ರಾಹ್ಮಣ ಸಭಾದ ೨೦೨೩ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಪಟ್ಟಣದ ಟಿ.ಬಿ.ಬಡಾವಣೆ ಯಲ್ಲಿ ಇರುವ ಸಾಂಕೆತ್ ಸಭಾಂಗಣದಲ್ಲಿ ಬುದುವಾರ ನಡೆಯಿತು ,
ಗುಂಡ್ಲುಪೇಟೆ ತಾಲೂಕು ಬ್ರಾಹ್ಮಣ ಸಮಾಜ ಹಾಗೂ ಕೌಂಡಿನ್ಯ ವಿಪ್ರಬಳದ ಹಾಗೂ ಮಹಿಳಾ ವಿಪ್ರಬಳದ ಹಾಗೂ ಶಾರದ ಸತ್ಸಂಗ ಸಮಾಜದ ವತಿಯಿಂದ ನಡೆದ ಸರಳ ಕಾರ್ಯಕ್ರಮ ದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾದ ಕೆ.ವಿ.ಗೋಪಾಲಕೃಷ್ಣ ಭಟ್ಟರು ಸಂಘದ ೨೦೨೩ ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು ,
ಕೌಂಡಿನ್ಯ ವಿಪ್ರಬಳದ ಅಧ್ಯಕ್ಷ ರಾದ ಅನಂದಕುಮಾರ್ , ಶಾರದ ಸತ್ಸಂಗ ಸಮಾಜದ ಅಧ್ಯಕ್ಷ ರಾದ ಗಾಯಿತ್ರಿ ಅನಂತು , ಸಂಘದ ಸಿ.ಇ.ಒ. ರಮೇಶ್ ಸೇರಿದಂತೆ ತಾಲೂಕು ಬ್ರಾಹ್ಮಣ ಸಂಘದ ಸದಸ್ಯರು ಭಾಗವಹಿಸಿದ್ದರು ,
ವರದಿ ; ಸದಾನಂದ ಕನ್ನೆಗಾಲ ಗುಂಡ್ಲು ಪೇಟೆ
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ