May 12, 2024

Bhavana Tv

Its Your Channel

ಗುಂಡ್ಲುಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಆಚರಣೆ

ಗುಂಡ್ಲುಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಡಿಸೆಂಬರ್ 29 ರಾಷ್ಟ್ರ ಕವಿ ಕುವೆಂಪು ಅವರ ಜಯಂತಿಯನ್ನು ಆಚರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಬಿಟಿ ಜಗತ್ ಪ್ರಕಾಶ್ ಮತ್ತು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಎನ್ ಮಹೇಶ್, ಎಚ್ ಎಂ ಪ್ರಸಾದ್, ನಿಶಾದ್ ಅಹಮದ್ ,ಸುಭಾಷ್ ಮಾಡ್ರಹಳ್ಳಿ, ಕೆ ರಾಜು, ಗುಂ .ಪು. ದೇವರಾಜು ,ಅರ್ಜುನ್, ಡಿ ರವಿಕುಮಾರ್ , ಟಿ ಶಾಂತೇಶ್, ಹಾಗೂ ಚಿತ್ರ ಕಲಾವಿದರಾದ ಶಿವು ಹಾದಿಮನಿ ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ, ಗುಂಡ್ಲಪೇಟೆ

error: