April 28, 2024

Bhavana Tv

Its Your Channel

ಸೋಮೇಶ್ ಸೈಕ್ಲಿಂಗ್ ಸವಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ಸಾಧನೆಗೆ ಸಹಾಯ ಹಸ್ತ ಕೋರಿ ಮನವಿ

ಗುಂಡ್ಲುಪೇಟೆ : ತಾಲೂಕಿನ ಮಡಹಳ್ಳಿ ಗ್ರಾಮದ ಸೋಮೇಶ್ ಸಾಧನಗೆ ತುಡಿಯುತ್ತಿರುವ ಪ್ರತಿಭಾನ್ವಿತ ಸೈಕ್ಲಿಂಗ್ ಪಟು, ಕಳೆದ ತಿಂಗಳಲ್ಲಿ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದ ಸೋಮೇಶ್ ಬರುವ ಜನವರಿ 9 ರಿಂದ 12 ರವರೆಗೆ ಬಿಜಾಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಸೈಕ್ಲಿಂಗ್‌ಗೆ ಆಯ್ಕೆಯಾಗಿರುವ ಏಕೈಕ ಕ್ರೀಡಾ ಪಟು ಸೋಮೇಶ್ವರ ಅವರಿಗೆ ಕಾಂಪೀಟ್ ಸೈಕಲ್ ಇಲ್ಲದ ಕಾರಣ ಸೈಕಲ್ ತೆಗೆದುಕೊಳ್ಳಲು ಸುಮಾರು ಐದರಿಂದ ಆರು ಲಕ್ಷ ಬೇಕಾಗುತ್ತದೆ ಆದ್ದರಿಂದ ದಯವಿಟ್ಟು ದಾನಿಗಳು ತಮ್ಮ ಕೈಲಾದಷ್ಟು ಹಣ ಸಹಾಯವನ್ನ ಬಡ ಪ್ರತಿಬಿಗೆ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಕೇಳಿಕೊಂಡಿದ್ದಾರೆ.
ಅವರ ಖಾತೆ ಸಂಖ್ಯೆ 5052500102022601, ಐಎಪ್‌ಸಿ ಕೋಡ್ ; 0000505, ಕರ್ನಾಟಕ ಬ್ಯಾಂಕ ವಿವಿ ಮೊಹಲ್ಲಾ ಮೈಸೂರು.
ಪೋನ್ ಪೇ ಅಥವಾ ಗೂಗಲ್ ಪೇ 8722005035

ವರದಿ : ಸದಾನಂದ ಕಣ್ಣಿಗಾಲ. ಚಾಮರಾಜನಗರ

error: