

ಫೆಬ್ರವರಿ ೧ರಿಂದ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಇಲ್ಲಾವಾದಲ್ಲಿ ೫೦೦ ದಡ್ಡ ಕಟ್ಟಬೇಕಾಗುತ್ತೆ ಎಂದು ಪಟ್ಟಣದ ಪೋಲೀಸ್ ಠಾಣೆಯ ಪಿ ಎಸ್ ಐ ಬ್ಯಾಟರಾಯಿಗೌಡ ಹಲವಾರು ರಸ್ತೆ ಜಾತ ಮಾಡಿ ಅಲ್ಲಲ್ಲಿ ನಾಮಪಲಕ ಅಳವಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ರಸ್ತೆ ಅಪಘಾತದಲ್ಲಿ ಹಾಗುವ ತೊಂದರೆಗಳ ಬ್ರೆಕ್ ಹಾಕಲು ಪಣ ತೊಟ್ಟಿದ್ದಾರೆ.
ಆದರೆ ಬೈಕಿನಲ್ಲಿ ಹೆಲ್ಮೆಟ್ ಇಟ್ಟರೆ ಕಳ್ಳರು ಹೆಲ್ಮೆಟ್ ಕದಿಯುತ್ತಿದ್ದು, ಇದನ್ನು ತಪ್ಪಿಸುವುದರ ಸಲುವಾಗಿ ತಲೆಗೆ ಹೆಲ್ಮೆಟ್ ಅನ್ನು ಹಾಕಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು ಬಾರಿ ಕುತೂಹಲವಾಗಿದ್ದು ಮಾರುಕಟ್ಟೆ ತರಕಾರಿ ತರಲು ಹೋಗುವ ಗ್ರಾಹಕರು ಸಹ ತಮ್ಮ ಹೆಲ್ಮೆಟ್ ಅನ್ನು ತಮ್ಮ ತಲೆಯಲ್ಲೆ ಹಾಕಿಕೊಂಡು ನೆಡೆದುಕೊಂಡು ಹೋಗುವ ದೃಷ್ಯ ವೈರಲ್ ಹಾಗಿದೆ.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು