ಭಟ್ಕಳ: ಈ ಹಿಂದಿನಿoದಲೂ ಗೊಮಾಂಸ ಸಾಗಾಟ ನಡೆಯುತ್ತಿದೆ ಎನ್ನುವ ಆರೋಪ ಮಧ್ಯೆ ಪೋಲಿಸರು ಪತ್ತೆ ಹಚ್ಚುತ್ತಲ್ಲೆ ಇದ್ದು, ಇದೀಗ ಮಿನು ತುಂಬಿದ ವಾಹನದಲ್ಲಿ ಸಾಗಾಟ ಮಡಲು ಮುಂದಾಗಿ ಸಿಕ್ಕ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ ಬಳಿ ಸಂಭವಿಸಿದೆ
ಹುಬ್ಬಳ್ಳಿಯಿoದ ಬರುತ್ತಿದ್ದ ಮೀನು ತುಂಬಿದ ಲಾರಿಯಲ್ಲಿ ೫೦೦ ಕೆ.ಜಿ ದನದ ಮೌಂಸ ಇದ್ದು, ಮೇಲೆ ನೋಟಕ್ಕೆ ಪ್ಲಾಸ್ಟಿಕ್ ಖಾಲಿ ಬಾಕ್ಸ ನಲ್ಲಿ ಮೀನು ತುಂಬಿ ಯಾರಿಗೂ ಅನುಮಾನ ಬರದಂತೆ ಸಾಗಟ ಮಾಡಲು ಮುಂದಾಗಿದ್ದರು. ಶಿರಾಲಿ ಚೆಕ್ಪೊಸ್ಟ್ ಬಳಿ ತಪಾಸಣೆ ನಿಂತಿದ್ದ ಗ್ರಾಮೀಣ ಠಾಣೆ ಪಿ.ಎಸ್.ಐ ಎಚ್ ಓಂಕಾರಪ್ಲ ತಂಡ ದವರಿಂದ ಕಾರ್ಯಚರಣೆ ನಡೆಸಿ ಈ ವಾಹನವನ್ನು ಪರಿಶೀಲನೆ ನಡೆಸಿ
ಹುಬ್ಬಳ್ಳಿ ಮೂಲದ ಆರೋಪಿ ಜಾಲಕ ಉಮರ್ ಫಾರುಖ ಆದಂ ಸಾಬ್ ಮುಲ್ಲಾ, ಹಾಗೂ ಇನೊಬ್ಬ ಆರೋಪ ಮೈನುದ್ದಿನ್ ಹಜರತ್ ಅಲಿ ಧಾರವಾಡ ಇವರನ್ನು ಭಂದಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.