
ಭಟ್ಕಳ: ತಾಲೂಕ ಪಂಚಾಯತ್ ಶಾಸಕರ ಕಛೇರಿಯಲ್ಲಿ À ಶಾಸಕ ಸುನಿಲ್ ನಾಯ್ಕ ಅವರು ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕಗಳನ್ನು ಗುರುವಾರ ಅರ್ಹ ಪಲಾನುಬವಿಗಳಿಗೆ ನಿಡಿದರು
ತಾಲೂಕಿನಲ್ಲಿ ವಿವಿದ ಆರೋಗ್ಯ ಸಮಸ್ಯೆಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದಿರುವ ಕಡುಬಡವರಿಗೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ನಿಯಮದಂತೆ ಅವರ ಅಚಿತಿಮ ಬಿಲ್ಗಳ ಆದರಂತೆ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕ್ಗಳನ್ನು ಪಲಾನುಭವಿಗಳಿಗೆ ಶಾಸಕ ಸುನಿಲ್ ನಾಯ್ಕ ನೀಡಿದರು ಒಟ್ಟು ೭.೮೦ ಲಕ್ಷ ಮೊತ್ತದ ಚೆಕ್ಗಳನ್ನು ಪಲಾನುಭವಿಗಳಿಗೆ ವಿತರಿಸಲಾಯಿತು
ಈ ಸಂದರ್ಬದಲ್ಲಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಕಡುಬಡತನದಲ್ಲಿರುವವರ ವೈದ್ಯಕಿಯ ವೆಚ್ಚವನ್ನು ಸರಕಾರ ಬರಿಸುತ್ತಿದ್ದು ನನ್ನ ಕ್ಷೇತ್ರದ ಬಡವರಿಗೆ ಅನುಕೂಲ ವಾಗಲಿ ಎಂಬ ದೃಷ್ಟಿಯಲ್ಲಿ ನಾನು ಅರ್ಹ ಪಲಾನುಭವಿಗಳಿಗೆ ಮುಖ್ಯ ಮಂತ್ರಿ ಪರಿಹಾರ ನಿದಿಯ ಚೆಕ್ ಅನ್ನು ವಿತರಿಸಿದ್ದೆನೆ ಎಂದು ಹೇಳಿದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.