ರೋಣ : ತಾಲೂಕಿನ ಇಟಗಿ ಗ್ರಾಮದ 2 ನೇ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಭೀಮವ್ವ ಧರ್ಮಪ್ಪ ಕಂಬಳಿ ಇವರು ಮೃತಪಟ್ಟಿದ್ದು, ಅವರ ಸ್ಥಾನಕ್ಕೆ ಶಕೀಲಾಬಾನು ಮುದಗಲ್ ಅವರನ್ನು ನೂತನ ಆಶಾ ಕಾರ್ಯಕರ್ತೆಯಾಗಿ ನೇಮಕ ಮಾಡುವಂತೆ ಹಾಗೂ ಕಾಲೋನಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಜಾವೂರ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದೇ ಸಮಯದಲ್ಲಿ ಭೀಮಪ್ಪ ಲಕ್ಕಲಕಟ್ಟಿ,ಕನಕಪ್ಪ ಹುನಗುಂದ,ನಿAಗಪ್ಪ ಲಕ್ಕಲಕಟ್ಟಿ,ಪರಶುರಾಮ ಹಲಗಿ,ರಾಮಪ್ಪ ಹುನಗುಂದ, ರೇವಣಸಿದ್ದಪ್ಪ ಬನಹಟ್ಟಿ,ಯಮನೂರಪ್ಪ ಹಾದಿಮನಿ.ನಿಂಗಪ್ಪ ಹಾದಿಮನಿ,ನಾಗಪ್ಪ ಮೀಲಿಮನಿ,ಕುಮಾರ ಮೀಲಿಮನಿ,ಚಂದ್ರಪ್ಪ ಹಾದಿಮನಿ,ಬಸವರಾಜ ಹಲಗಿ,
ಸೇರಿದಂತೆ ಗ್ರಾಮದ ಯುವಕರು ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ