April 26, 2024

Bhavana Tv

Its Your Channel

ಕೋವಿಡ್ ನಿಯಂತ್ರಣದ ನಿಯಮ ಉಲ್ಲಂಘನೆ ಪೊಲೀಸ್ ಪ್ರಕರಣ ದಾಖಲೆ.

ಪಾಂಡವಪುರ ; ತಾಲೂಕು ಚಿನಕುರಳಿ ಹೋಬಳಿ ಎರೆಗೌಡನಹಳ್ಳಿಯಲ್ಲಿ ಕೋವಿಡ್-೧೯ ನಿಯಂತ್ರಣ ಸಂಬAಧ ಅಂತ್ಯಸAಸ್ಕಾರದಲ್ಲಿ ಕೋವಿಡ್ ನಿಯಂತ್ರಣದ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಪೊಲೀಸರು ೧ ಪ್ರಕರಣ ದಾಖಲಿಸಲಾಗಿದೆ.
ಜತೆಗೆ ಕೋವಿಡ್ ಟೆಸ್ಟಿಂಗ್ ಸಂಬAಧಿಸಿದAತೆ ಸಹಕರಿಸದೆ ಆಶಾ ಕಾರ್ಯಕರ್ತರ ಜೋತೆ ಅಸಹನೆಯಿಂದ ವರ್ತಿಸಿರುವ ಕಾರಣಕ್ಕಾಗಿ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಈ ಮೂರೂ ಪ್ರಕರಣಗಳು ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ದಾಖಲಿಸಲಾಗಿದೆ..

ವರದಿ ; ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ

error: