ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಗೊAಡ ಜಂಗಲ್ ರೆಸ್ಟೋರೆಂಟನ್ನು ಜನಪ್ರಿಯ ಶಾಸಕರಾದ ಎಂ ಶ್ರೀನಿವಾಸ್ ಉದ್ಘಾಟಿಸಿ ನೂತನ ಜಂಗಲ್ ರೆಸ್ಟೋರೆಂಟಿಗೆ ಶುಭಹಾರೈಸಿದರು
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಗಳಾದ ಬಿ ಎಂ ಅಪ್ಪಾಜಪ್ಪ ಜಂಗಲ್ ರೆಸ್ಟೋರೆಂಟಿನ ಮಾಲೀಕರುಗಳಾದ ಸಂತೋಷ್, ಚಂದನ್, ಶಶಿಕುಮಾರ್ ಹಾಜರಿದ್ದು ನೂತನ ರೆಸ್ಟೋರೆಂಟ್ನ ಸುಸೂತ್ರವಾದ ರುಚಿ ಶುಚಿಯಾದ ತಮ್ಮಗಳ ನೆಚ್ಚಿನ ತಿನಿಸುಗಳನ್ನು ಒಳ್ಳೆಯ ಗುಣಮಟ್ಟದಿಂದ ತಾಯರಿಸಿ ಗ್ರಾಹಕರುಗಳಿಗೆ ನೀಡುತ್ತೇವೆ ಮತ್ತು ಉತ್ತಮ ಸೇವೆಯನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಮಾಲೀಕರು ತಿಳಿಸಿದರು
ವರದಿ: ಲೋಕೇಶ ಮಳವಳ್ಳಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ