ಮಳವಳ್ಳಿ ತಾಲೂಕು ಆಗಸನಪುರ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕರಿಬಂಟ ರಾಕಾಶಮ್ಮ ಮತ್ತು ಅಗಸನಪುರ ಬಸಪ್ಪ ದೇವರು ಹಾಗೂ ಮಾರಮ್ಮ ದೇವರ ಪೂಜಾ ಕಾರ್ಯಕ್ರಮ ದೇವಸ್ಥಾನದ ಗುರುವಾರದಂದು ಕಡೆ ಕಾರ್ತಿಕ ಮಾಸದ ಪೂಜೆಯ ಅಂಗವಾಗಿ ಬಹಳ ವಿಜೃಂಭಣೆಯಿAದ ಪೂಜಾ ಕುಣಿತದೊಂದಿಗೆ ಕಾರ್ತಿಕ ಮಾಸದ ಪೂಜೆಯನ್ನು ಆಗಸನಪುರ ಗಂಗೆ ತಡಿಯಿಂದ ದೇವರುಗಳ ಪೂಜೆ ಕುಣಿತಗಳೊಂದಿಗೆ ಅಗಸನಪುರ ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ಕರೆ ಕರೆತರಲಾಯಿತು ಕಾರ್ತಿಕ ಪೂಜೆ ಆಗಿರುವುದರಿಂದ ಕುಲಬಾಂಧವರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ತಿಕ ಮಾಸದ ಪೂಜೆಗೆ ಕುಲಬಾಂಧವರು ಮತ್ತು ಗ್ರಾಮಸ್ಥರು ದೇವರ ಕೃಪೆಗೆ ಪಾತ್ರರಾದರು. ಬಂದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ದೇವಸ್ಥಾನದ ಸಮಿತಿಯ ಯಜಮಾನರುಗಳಾದ ನಾಗರಾಜು, ,ರಾಜು, ಪತ್ರಕರ್ತ ಎಂ ಲೊಕೇಶ, ಕಬ್ಬಾಳ ರವಿ, ತಮಡಪ್ಪ ಗಣೇಶ್, ,ಮಾಯಿಗಪ್ಪ, ಮನು, ಮಹೇಶ್ ಸ್ವಾಮಿ ನಾಡಗೌಡರು ಇತರ ಗಣ್ಯರು ಭಾಗವಹಿಸಿದರು
ವರದಿ:ಲೋಕೇಶ ಮಳವಳ್ಳಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ