May 4, 2024

Bhavana Tv

Its Your Channel

ಸೋಂಕಿತರಿಗೆ ಉತ್ಸಾಹ ತುಂಬಿ ಹಾಡಿಗೆ ಮನಸೋತ ಶಾಸಕ ಸುರೇಶ್ ಗೌಡ

ನಾಗಮಂಗಲ: ಕೋವಿಡ್ ಹಾರೈಕೆ ಕೇಂದ್ರದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಗೌಡ್ರು ಹಾಡಿಗೆ ಹೆಜ್ಜೆ ಹಾಕುವ ಮುಖಾಂತರ ಆರೈಕೆ ಕೇಂದ್ರದಲ್ಲಿನ ಸೋಂಕಿತರಿಗೆ ಉತ್ಸಾಹ ಹಾಡಿಗೆ ಹೆಜ್ಜೆ ಹಾಕಿ ಸಂತೋಷ ಪಡಿಸಿದರು .

ನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟ ಮುರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರಲ್ಲಿ ಮನೋವಿಕಾಸಶಕ್ತಿ ತುಂಬಲು ತಾಲ್ಲೂಕು ಆಡಳಿತ ಮನರಂಜನಾ ಕಾರ್ಯಕ್ರಮ ಯೋಗಾಸನ, ಜನಪದ ಕಾರ್ಯಕ್ರಮಗಳೊಂದಿಗೆ ಆಯೋಜಿಸುವ ಮುಖಾಂತರ ಸೋಂಕಿತರಲ್ಲಿ ಆತ್ಮಸ್ಥೈರ್ಯ ತರುವ ಕಾರ್ಯಕ್ರಮ ನಡೆಸುತ್ತಿವೆ.

ವರದಿ: ಡಿ.ಆರ್.ಜಗದೀಶ್ ನಾಗಮಂಗಲ

error: