May 4, 2024

Bhavana Tv

Its Your Channel

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬೆಳ್ಳೂರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ನಾಗಮಂಗಲ:-ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬೆಳ್ಳೂರು ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಹದ್ದಿನಕಲ್ಲು ಹನುಮಂತರಾಯನ ಬೆಟ್ಟದಲ್ಲಿ ಹಮ್ಮಿಕೊಂಡಿದ್ದರು

ನಾಗಮAಗಲ ತಾಲ್ಲೂಕು ಬೆಳ್ಳೂರು ಹೋಬಳಿಯ. ಬೈರಸಂದ್ರ ಗ್ರಾಮವು ಶ್ರೀ ಹದ್ದಿನಕಲ್ಲು ಹಂನುಮAತರಾಯ ಬೆಟ್ಟ ಎಂದೆ ಹೆಸರಾಗಿರವ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬೆಳ್ಳೂರಿನ ಪದಾಧಿಕಾರಿಗಳು ಮತ್ತು ಸದ್ಯಸರುಗಳು ಸೇರಿ ಬೆಟ್ಟದ ಸಚ್ಚತೆ ಯನ್ನು ಕಾಪಾಡುವಲ್ಲಿ ಮುಂದಾದರು

ಕರ್ನಾಟಕದ ದೇವಾಲಯಗಳಲ್ಲಿ ಇದು ಒಂದು ಪ್ರಸಿದ್ಧ ವಾಗಿರುವ ಶ್ರೀ ಕ್ಷೇತ್ರ ಹದ್ದಿನಕಲ್ಲು ಹಂನುಮAತರಾಯ ಬೆಟ್ಟದ ಮೇಲೆ ಸಾವಿರಾರು ಭಕ್ತಾದಿಗಳು ಬರುವುದರಿಂದ ಭಕ್ತಾದಿಗಳು ತರುವಂತಹ ಪ್ಲಾಸ್ಟಿಕ್ ಕವರ, ನೀರಿನ ಬಾಟಲ್, ಇತ್ಯಾದಿ ವಸ್ತುಗಳನ್ನು ಬೆಟ್ಟದ ಮೇಲೆಯೇ ಬಿಟ್ಟು ಹೋಗುವುದರಿಂದ ಅಲ್ಲಿನ ಕಾಡು ಪ್ರಾಣಿಗಳಿಗೆ ಮತ್ತು ಪರಿಸರಕ್ಕೆ ಹಾನಿ ಆಗುತ್ತಿದೆ

ಆದ್ದರಿಂದ ಪ್ರತಿ ಭಾನುವಾರ ದಂದು ಆರ್ ಎಸ್ ಎಸ್ ಬೆಳ್ಳೂರು ವತಿಯಿಂದ ಹದ್ದಿನಕಲ್ಲು ಸ್ವಚ್ಚತೆ ಎಂದು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಲ್ಲಿಗೆ ಬಂದAತಹ ಭಕ್ತರಿಗೆ ಅರಿವು ಮೂಡಿಸಿ ಸ್ವಚತೆಯನ್ನು ಕಾಪಾಡಲು ಯಶಸ್ವಿಯಾಗಿದ್ದಾರೆ ಎಂದು ಬೆಳ್ಳೂರಿನ ಆರ್ ಎಸ್ ಎಸ್ ಮುಂಖAಡರಾದ ಆನಂದ್ ಕುಮಾರ್ ಶೆಟ್ಟಿ ಯವರು ತಿಳಿಸಿದ್ದಾರೆ

ವರದಿ: ಚಂದ್ರಮೌಳಿ ನಾಗಮಂಗಲ

error: