
ನಾಗಮಂಗಲ ತಾಲ್ಲೂಕಿನ ಕಾಂಗ್ರೆಸ್ ನಾಯಕರ ಜೋತೆ ಸೇರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ಪೋಲೀಸ್ ಠಾಣೆಗೆ ದೂರು ನೀಡಿ ಮಾದ್ಯಮ ಮಿತ್ರರೊಂದಿಗೆ ಮಾತನಾಡಿ ಗೃಹ ಸಚಿವರು ರಾಜ್ಯದ ಶಾಂತಿ ಯನ್ನು ಕಾಪಡುವ ಬದಲು ರಾಜ್ಯ ಶಾಂತಿಯನ್ನು ಹಾಳುಮಾಡಿ ಸಮುದಾಯಗಳ ನಡುವೆ ಸಂಘರ್ಷ ಮೂಡಿಸಲು ಮುಂದಾಗಿದ್ದಾರೆ ಇವರ ಮೇಲೆ ತಕ್ಷಣವೆ ಕೇಷನ್ನು ಧಾಖಲಿಸಿ ಕ್ರಮ ಜರುಗಿಸ ಬೇಕೆಂದು ಅಗ್ರಹಿಸಿದರು….
ಆರಗ ಜ್ಙಾನೇಂದ್ರ ಎಂಬ ಹೆಸರನ್ನು ಕಿತು ಬಿಸಾಕಿ ಅ ಜ್ಙಾನೇಂದ್ರ ಎಂದು ಹೆಸರನ್ನು ಇಟ್ಟುಕೋಳಿ ಎಂದು ನಾಗಮಂಗಲ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಪ್ರಸನ್ನ ವಾಗ್ದಾಳಿ ಮಾಡಿದರು.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ