May 3, 2024

Bhavana Tv

Its Your Channel

ಗುಡ್ಡದ ನೇರಲಕೆರೆ ಗ್ರಾಮಕ್ಕೆ ಪವಿತ್ರ ರಾಮಯ್ಯ ಭೇಟಿ

ಶಿವಮೊಗ್ಗಾ:- ಭದ್ರಾವತಿ ತಾಲೂಕು ಕುಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮಕ್ಕೆ ರೈತರ ಅಪೇಕ್ಷೆಯ ಮೇರೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಪವಿತ್ರ ರಾಮಯ್ಯ ಅವರು ಭೇಟಿ ನೀಡಿದರು

ಈ ಸಂದರ್ಭದಲ್ಲಿ ಗ್ರಾಮದ ಚಾನಲ್ ಟ್ಯೂಬ್ ಸಂಪೂರ್ಣ ಹಾಳಾಗಿರುವ ಕಾರಣ ವೀಕ್ಷಿಸಿ ನೀರಾವರಿ ಅಧಿಕಾರಿಗೆ ದೂರವಾಣಿ ಮುಖಾಂತರ ತಿಳಿಸಿ ಸರಿಪಡಿಸಲು ಸೂಚಿಸಲಾಯಿತು, ಹಾಗೂ ಗ್ರಾಮಸ್ಥರ ಮನವಿ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ರೈತರು ಹಾಗೂ ಸಂಬAಧಪಟ್ಟ ಜಮೀನಿನ ಸದಸ್ಯರುಗಳು ಉಪಸ್ಥಿತರಿದ್ದರು.

error: