April 26, 2024

Bhavana Tv

Its Your Channel

ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿದ ನೌಕರರ ಸಂಘ

ಹುಬ್ಬಳ್ಳಿ: ನೂತನ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಶಾಸಕ ಜಗದೀಶ ಶೆಟ್ಟರಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷರಾದ ವಿ.ಎಫ್. ಚುಳಕಿ, ಪ್ರಲ್ಲಾದ ಗೆಜ್ಜೆ , ಎ.ಬಿ. ಕೊಪ್ಪದ, ಎಸ್.ಎನ್ . ಅರಳಿಕಟ್ಟಿ , ಎಮ್ . ಎಮ್ . ಹೊಲ್ತಿಕೋಟಿ , ಎಸ್.ಜಿ.ಸುಬ್ಬಾಪೂರಮಠ , ಪ್ರಧಾನ ಕಾರ್ಯದರ್ಶಿಆರ್.ಬಿ . ಲಿಂಗದಾಳ , ಗೌರವಾಧ್ಯಕ್ಷ ದೇವಿದಾಸ ಶಾಂತಿಕರ , ರಾಜ್ಯ ಪರಿಷತ್ ಸದಸ್ಯರಾದ ರಾಜಶೇಖರ ಬಾಣದ , ಖಜಾಂಚಿ ಗಿರೀಶ ಚೌಡಕಿ ಇದ್ದರು .

error: