ವರದಿ: ಅರುಣ ಭಟ್ ಕಾರ್ಕಳ
ಕಾರ್ಕಳ: ಕಂಬಳದ ಓಟದಲ್ಲಿ ಸುಧೀರ್ ಸಾಲಿಯಾನ್ ಕೊಡಂಗೆ ಅತ್ತೂರು ಇವರು ಒಂದೇ ವರ್ಷದಲ್ಲಿ ೧೨ಮೆಡಲ್ ಗಳನ್ನು ಗಳಿಸಿದ್ದು ಇವರಿಗೆ ಗರಡಿ ಫ್ರೆಂಡ್ಸ್ ವತಿಯಿಂದ ಅವರಿಗೆ ಸನ್ಮಾನ ಮಾಡಲಾಯಿತು.
ಗರಡಿ ಫ್ರೆಂಡ್ಸ್ ಬೆರಂದೊಟ್ಟು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯಕ್ತ ಆಟೋಟ ಸ್ಪರ್ಧೆ ಹಾಗೂ ೨ನೆಯ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ದಿನಾಂಕ ೨೯/೦೮/೨೦೨೧ ರಂದು ಆದಿತ್ಯವಾರ ಬೆರಂದೊಟ್ಟು ಗರಡಿಯ ವಠಾರದಲ್ಲಿ ನಡೆಯಿತು. ಕಾರ್ಯಕಮ ದ ಉದ್ಘಾಟನೆಯನ್ನು ಬಾಲಕೃಷ್ಣ ಹೆಗ್ಡೆ ಸ್ಥಾಯಿ ಸಮಿತಿಯ ಅಧ್ಯಕ್ಷರು ದೀಪ ಬೆಳಗಿಸಿ ಉದ್ಘಾಟಿಸಿದರು.ನಿಟ್ಟೆಪಂಚಾಯತ ಅಧ್ಯಕ್ಷರಾದ ಸತೀಶ ಪೂಜಾರಿ ,ಆನಂದ್ ನಾಯಕ್ ಪದವು ವಾರ್ಡ್ ಅದ್ಯಕ್ಷರು,ಶಂಕರ್ ಶೆಟ್ಟಿ ಸ್ಥಾನದ ಬಾಕೆರ್ ,ಸುನಿಲ್ ಪೂಜಾರಿ ಕಂಬಳ ಕೋಡಿ,ಸಂತೋಷ್ ಕುಮಾರ್,ದಯಾನಂದ ಶೆಟ್ಟಿ,ಆತ್ಮಾನಂದ ಪೂಜಾರಿ,ನಿಟ್ಟೆ ಪಂಚಾಯತ್ ಸದಸ್ಯರು,ಶ್ರೀಕಾಂತ್ ಪೂಜಾರಿ ಗರಡಿ ಫ್ರೆಂಡ್ಸ್ ನ ಅಧ್ಯಕ್ಷ ರೂ ಮುಂತಾದವರು ಉಪಸ್ಥಿತರಿದ್ದರು.
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.