ಕಾರ್ಕಳ: ಕಾರ್ಕಳದ ಯೂತ್ ಫಾರ್ ಸೇವಾ ತಂಡವು ಮಕ್ಕಳಿಗಾಗಿ ಪರಿಸರ ಸ್ನೇಹಿ ಗಣಪತಿ ಕಾರ್ಯಕ್ರಮವನ್ನು ವೀಣಾ ಶಾನುಭೋಗ ಇವರ ಅಜ್ಜಿ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಡೇ ಕ್ಯಾರೆನ ೧೫ ಮಕ್ಕಳು, ಆನ್ ಲೈನ್ಅಲ್ಲಿ ೧೬ ಮಕ್ಕಳು ಖುಷಿ ಇಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುದ್ದು ಮುದ್ದು ಮಕ್ಕಳು ಗೋಧಿಹಿಟ್ಟು ಮತ್ತು ಅರಿಶಿನವನ್ನು ಸೇರಿಸಿ ಗಣಪತಿಯನ್ನು ಮಾಡಿ ಪರಿಸರ ಉಳಿಸಿ ಪರಿಸರ ಬೆಳಸಿ ಎಂಬುವ ಕಾರ್ಯಕ್ರಮಕ್ಕೆ ಸಂಕೇತವಾದರು.
ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವ ದ ರಮಿತಾ ಶೈಲೇಂದ್ರ ರಾವ್, ಚಂದ್ರಿಕಾ, ಶ್ರೀಮತಿ ಗಾಯತ್ರಿ, ಮಂಜುನಾಥ್ ಪೈ ಸುದೀಪ್ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,