May 2, 2024

Bhavana Tv

Its Your Channel

ಈದ್ ಮಿಲಾದ್ ಪ್ರಯುಕ್ತ ಮಸೀದಿ ಖತೀಬರಾದ ಮೌಲಾನರಸಿಕ್ ಅಹಮದ್ ವಿಶೇಷ ಪ್ರವಚನ

ಕಾರ್ಕಳ: ಮಿಯಾರು ಜಾಮಿಯಾಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಮಸೀದಿ ಖತೀಬರಾದ ಮೌಲಾನರಸಿಕ್ ಅಹಮದ್ ವಿಶೇಷ ಪ್ರವಚನ ನೀಡಿದರು . ನಂತರ ಮಸೀದಿ ಅಧ್ಯಕ್ಷರಾದ ಶೇಕ್ ಶಬ್ಬೀರ್ ಅವರು ಪ್ರವಾದಿ ಚರಿತ್ರೆ ಕೇವಲ ಒಂದು ವ್ಯಕ್ತಿತ್ವದ ಜೀವನ ಚರಿತ್ರೆಯಲ್ಲ ಬದಲಾಗಿ ಇದು ಒಂದು ನಾಗರಿಕತೆ ಒಂದು ಸಂಸ್ಕೃತಿ ಒಂದು ಜನಾಂಗ ಮತ್ತು ಸಮುದಾಯ ಹಾಗೂ ದೈವಿಕ ಸಂದೇಶದ ಆರಂಭ ಮತ್ತು ಪ್ರಗತಿ ಅತ್ಯಂತ ಪ್ರಮುಖ ಆಸಕ್ತಿಯ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೊಹಮ್ಮದ್ ಸಾಜಿದ್, ಉಪಾಧ್ಯಕ್ಷ ಇಮ್ತಿಯಾಜ್ ಅಹಮದ್, ಕೋಶ ಅಧಿಕಾರಿ ರಿಜ್ವಾನ್ ಸಾಹೇಬ್,ಜಮಾತಿನ ಮುಸ್ಲಿಂ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು,
ವರದಿ:ಅರುಣ ಭಟ್ ಕಾರ್ಕಳ

error: