ಕಾರ್ಕಳ: ನೀಚ-ಬೊಬ್ಬರ್ಯ ದೈವಸ್ಥಾನ, ಗುಡ್ಡೆಯಂಗಡಿ, ಕಾರ್ಕಳ ಇದರ ಕಾಲಾವಧಿ ನೇಮೋತ್ಸವವು ನಿನ್ನೇ ವಿಜೃಂಭಣೆಯಿAದ ನಡೆಯಿತು. ನೇಮೋತ್ಸವದಲ್ಲಿ ನೀಚ-ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ನ ಸದಸ್ಯರು ಸೇರಿದಂತೆ ಹಲಾವರು ಭಕ್ತರು ಆಗಮಿಸಿ ದೈವದ ಗಂಧ-ಪ್ರಸಾದವನ್ನು ಸ್ವೀಕರಿಸಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.