May 18, 2024

Bhavana Tv

Its Your Channel

ಗುಮ್ಮೆ ಗುತ್ತು ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಗೆ ಧರ್ಮಸ್ಥಳದಿಂದ 3ಲಕ್ಷ ಮೊತ್ತ ದ ಡಿ.ಡಿ ಹಸ್ತಾಂತರ

ಕಾರ್ಕಳ: ಗುಮ್ಮೆ ಗುತ್ತು ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ನೀಡಿರುವ 3ಲಕ್ಷ ಮೊತ್ತ ದ ಡಿ.ಡಿ ಯನ್ನು ಬಸದಿಯ ಅಧ್ಯಕ್ಷರಾದ ಪ್ರೇಮ್ ಕುಮಾರ್ ಜೈನ್.ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಸದಿಯ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಮಹಾವೀರ ಬಲ್ಲಾಳ್. ಎನ್ ವಿಜಯ್ ಕುಮಾರ್ ಜೈನ್ . ಸುಮತಿ ಬಲ್ಲಾಳ್. ಹಿರಿಯರಾದ ರತ್ನವರ್ಮ ಮುಳಿಕಾರು. ಮಹಾವೀರ ಜೈನ್ ಅರಕಲಗೂಡು. ಹೊಸ್ಮಾರ್ ವಯದ ಮೇಲ್ವಿಚಾರಕಿ ಕುಮಾರಿ ಶಾಂತಿ. ಹೊಸ್ಮಾರು ಒಕ್ಕೂಟದ ಅಧ್ಯಕ್ಷರಾದ ವಿದ್ಯಾನಂದ ಜೈನ್ . ಗುಮ್ಮೆ ಗುತ್ತು ಒಕ್ಕೂಟದ ಅಧ್ಯಕ್ಷರಾದ ವಿಠಲ ಗೌಡ. ಗುಮ್ಮೆ ಗುತ್ತು ಒಕ್ಕೂಟದ ಸೇವಾ ಪ್ರತಿನಿಧಿಯಾದ ದಯಾನಂದ. ಹಾಗೂ ರಾಜು.ಪದ್ಮಲತಾ ಉಪಸ್ಥರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: