ಕಾರ್ಕಳ: ಗುಮ್ಮೆ ಗುತ್ತು ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ನೀಡಿರುವ 3ಲಕ್ಷ ಮೊತ್ತ ದ ಡಿ.ಡಿ ಯನ್ನು ಬಸದಿಯ ಅಧ್ಯಕ್ಷರಾದ ಪ್ರೇಮ್ ಕುಮಾರ್ ಜೈನ್.ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಸದಿಯ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಮಹಾವೀರ ಬಲ್ಲಾಳ್. ಎನ್ ವಿಜಯ್ ಕುಮಾರ್ ಜೈನ್ . ಸುಮತಿ ಬಲ್ಲಾಳ್. ಹಿರಿಯರಾದ ರತ್ನವರ್ಮ ಮುಳಿಕಾರು. ಮಹಾವೀರ ಜೈನ್ ಅರಕಲಗೂಡು. ಹೊಸ್ಮಾರ್ ವಯದ ಮೇಲ್ವಿಚಾರಕಿ ಕುಮಾರಿ ಶಾಂತಿ. ಹೊಸ್ಮಾರು ಒಕ್ಕೂಟದ ಅಧ್ಯಕ್ಷರಾದ ವಿದ್ಯಾನಂದ ಜೈನ್ . ಗುಮ್ಮೆ ಗುತ್ತು ಒಕ್ಕೂಟದ ಅಧ್ಯಕ್ಷರಾದ ವಿಠಲ ಗೌಡ. ಗುಮ್ಮೆ ಗುತ್ತು ಒಕ್ಕೂಟದ ಸೇವಾ ಪ್ರತಿನಿಧಿಯಾದ ದಯಾನಂದ. ಹಾಗೂ ರಾಜು.ಪದ್ಮಲತಾ ಉಪಸ್ಥರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,