May 19, 2024

Bhavana Tv

Its Your Channel

ಕಾರ್ಕಳ ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿಕ್ಷಕಿ ಸೀಮಾ ಕಾಮತ್ ರವರಿಂದ ಶಿವನ ರಂಗೋಲಿ

ಕಾರ್ಕಳ ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶಿವರಾತ್ರಿ ಪ್ರಯುಕ್ತ ಶ್ರೀಮದ್ ಭುವನೇಂದ್ರ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ಸೀಮಾ ಕಾಮತ್ ರವರಿಂದ ಸತತ ಮೂರು ವರ್ಷಗಳಿಂದ ಶಿವನ ರಂಗೋಲಿಯನ್ನು ಬಿಡಿಸಿ ಭಕ್ತಾಭಿಮನಿಗಳ ಕಣ್ಮನ ಸೆಳೆಯುವಂತಾಗಿದೆ.

ವರದಿ: ಅರುಣ ಭಟ್ ಕಾರ್ಕಳ

error: