May 21, 2024

Bhavana Tv

Its Your Channel

ಸ್ಪೆಷಲ್ ಒಲಿಂಪಿಕ್ಸ್ ಗೆ ವಿಜೇತ ವಿಶೇಷ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಆಯ್ಕೆ

ಕಾರ್ಕಳ:- ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ವತಿಯಿಂದ ನಡೆಯುತ್ತಿರುವ ನ್ಯಾಷನಲ್ ಲೆವೆಲ್ ಫುಟ್ಬಾಲ್ ಸ್ಪರ್ಧೆಗೆ ವಿಜೇತ ವಿಶೇಷ ಶಾಲೆಯ ಆನಂದ್, ಕಿಶೋರ್, ಮಾನಸ ಭಾಗ್ಯಶ್ರೀ ಆಯ್ಕೆಯಾಗಿದ್ದು ಇಂದು ಬೆಂಗಳೂರು ವಿಮಾನ ನಿಲ್ದಾಣದವರೆಗೆ ದೈಹಿಕ ಶಿಕ್ಷಕ ಉಮಾಶಂಕರ್ ಅವರು ಬೀಳ್ಕೊಟ್ಟರು.

ವರದಿ: ಅರುಣ ಭಟ್ ಕಾರ್ಕಳ

error: