May 16, 2024

Bhavana Tv

Its Your Channel

ಪ್ರೈಮ್ ಸಿಟಿ ಸೆಂಟರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿ ಪ್ರೈಮ್ ಸಿಟಿ ಸೆಂಟರ್ ನ ಗುದ್ದಲಿ ಪೂಜೆಯು ಗಣ್ಯ ವ್ಯಕ್ತಿಗಳ ಸಮಕ್ಷಮದಲ್ಲಿ ನಡೆಯಿತು.

ಗುದ್ದಲಿ ಪೂಜೆಯಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್,ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ,ಗಾಯತ್ರಿ ಕ್ಯಾಶು, ಮಾಲಕರಾದ ಬೊಳ ಪ್ರಭಾಕರ್ ಕಾಮತ್, ಏ.ಎಂ. ಕುಮಾರುದ್ದೀನ್,ಅಶೋಕ್ ಅಡ್ಯಂತಾಯ,ಉದ್ಯಮಿಗಳಾದ ಲಿಯೋ ಪಿರೇರಾ ,ಪ್ರೈಮ್ ಪ್ರಾಪರ್ಟೀಸ್ ನ ಮಾಲಕ ಮಹಾವೀರ ಹೆಗ್ಡೆ,ಸುವ್ರತ ಜೈನ್, ಮಹೇಂದ್ರ ವರ್ಮಾ ಜೈನ್,ಸಂಪತ್ ಜೈನ್, ಕನ್ಸಲ್ಟೆಂಟಿAಗ್ ಇಂಜಿನಿಯರ್ ರಾಕೇಶ್ ಶೆಟ್ಟಿ, ಕುಕ್ಕುಂದೂರು ಮಂತಾದವರು ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: