May 19, 2024

Bhavana Tv

Its Your Channel

ಬೆಣಂದೂರು ಪದ್ಮಯ್ಯ ನಾಯ್ಕ ಕೊಲೆಗೈದ ಮತ್ತೆ ಮೂರು ಆರೋಪಿಗಳು ಬಂಧಿಸಿದ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು

ಭಟ್ಕಳ ; ಹಳೆ ದ್ವೇಷಕ್ಕಾಗಿ ಪದ್ಮಯ್ಯ ನಾಯ್ಕ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಂದು ೮ ಜನರ ಆರೋಪಿಗಳು ಬಂಧನ ಮಾಡಿದ್ದು ಗುರುವಾರ ರಂದು ಮತ್ತೆ ಮೂರು ಆರೋಪಿಗಳು ಪೋಲಿಸರ ಬಂಧಿಸಿದ್ದಾರೆ.ಆರೋಪಿಗಳಾದ ಈಶ್ವರ ಅಣ್ಣಪ್ಪ ನಾಯ್ಕ,
ಕೃಷ್ಣ ಅಣ್ಣಪ್ಪ ನಾಯ್ಕ,ಸಂತೋಷ ಜಟ್ಟಪ್ಪ ನಾಯ್ಕ,ಮೂರು ಆರೋಪಿಗಳು ಬೆಣಂದೂರು ನಿವಾಸಿಗಳು ಆಗಿದ್ದು ಈ ಮೂರು ಆರೋಪಗಳು ನೂಜ್ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ತಲೆಮರೆಸಿಕೊಂಡುದರು‌ ಎನ್ನಲಾಗಿದೆ.ಈ ಮೂರು ಆರೋಪಗಳಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಇಬ್ಬರು ಆರೋಗಳಿಗಾಗಿ ಪೋಲಿಸರ ಮತ್ತೆ ಬಲೆ ಬಿಸಿದ್ದಾರೆ.

error: