ಭಟ್ಕಳ ; ಹಳೆ ದ್ವೇಷಕ್ಕಾಗಿ ಪದ್ಮಯ್ಯ ನಾಯ್ಕ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಂದು ೮ ಜನರ ಆರೋಪಿಗಳು ಬಂಧನ ಮಾಡಿದ್ದು ಗುರುವಾರ ರಂದು ಮತ್ತೆ ಮೂರು ಆರೋಪಿಗಳು ಪೋಲಿಸರ ಬಂಧಿಸಿದ್ದಾರೆ.ಆರೋಪಿಗಳಾದ ಈಶ್ವರ ಅಣ್ಣಪ್ಪ ನಾಯ್ಕ,
ಕೃಷ್ಣ ಅಣ್ಣಪ್ಪ ನಾಯ್ಕ,ಸಂತೋಷ ಜಟ್ಟಪ್ಪ ನಾಯ್ಕ,ಮೂರು ಆರೋಪಿಗಳು ಬೆಣಂದೂರು ನಿವಾಸಿಗಳು ಆಗಿದ್ದು ಈ ಮೂರು ಆರೋಪಗಳು ನೂಜ್ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ತಲೆಮರೆಸಿಕೊಂಡುದರು ಎನ್ನಲಾಗಿದೆ.ಈ ಮೂರು ಆರೋಪಗಳಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಇಬ್ಬರು ಆರೋಗಳಿಗಾಗಿ ಪೋಲಿಸರ ಮತ್ತೆ ಬಲೆ ಬಿಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.