ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನದ ಗೌರವಾರ್ಥವಾಗಿ ಹೆಬಳೆ ಪಂಚಾಯತ್ ಮುಂಭಾಗದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷರಾದ ಶ್ರೀಯುತ ಸುಬ್ರಾಯ ದೇವಡಿಗ, ಹೆಬಳೆ ಪಂಚಾಯತ ಅಧ್ಯಕ್ಷೆ ಕುಪ್ಪು ಎಂ.ಗೊAಡ, ಉಪಾಧ್ಯಕ್ಷೆ ಮಾದೇವಿ ಎಂ.ನಾಯ್ಕ, ಸದಸ್ಯರುಗಳಾದ ಈರಪ್ಪ ನಾಯ್ಕ, ರಾಮ ಹೆಬಳೆ, ಚಂದ್ರು ಗೊಂಡ, ವಿಜೇತ ಶೆಟ್ಟಿ, ಪಾರ್ವತಿ ನಾಯ್ಕ, ಶೋಭಾ ನಾಯ್ಕ, ಶಕುಂತಲಾ ಮೊಗೇರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: