May 18, 2024

Bhavana Tv

Its Your Channel

ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ನಮನ

ಭಟ್ಕಳ: ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಎಸ್ಟೀ ಮೋರ್ಚಾ ಭಟ್ಕಳಮಂಡಲ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಂಗಿನಗುAಡಿ ಮೈದಾನದಲ್ಲಿ ಶ್ಶಾಮ್ ಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಹಮ್ಮಿಕೋಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭಟ್ಕಳ ಮಂಡಲ ಅಧ್ಯಕ್ಷರಾದ ಸುಬ್ರಾಯ ದೇವಾಡಿಗ. ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ.ತಾಲೂಕ. ಎಸ್ಟೀ ಮೋರ್ಚಾ ಅಧ್ಯಕ್ಷರಾದ ಮಾದೇವ ಗೊಂಡ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸಂತೋಷ ನಾಯ್ಕ ಜಿಲ್ಲಾ ಎಸ್ಟೀ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರ ಗೊಂಡ,
ಎಸ್ಟೀ ಮೋರ್ಚಾ ಕಾರ್ಯದರ್ಶಿ ಕುಪ್ಪಯ್ಯ ಗೊಂಡ,ಹೆಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಪ್ಪು ಗೊಂಡ ಪಂಚಾಯತ ಸದ್ಯಸರಾದ ರಾಮ ನಾಯ್ಕ.ಮಂಜು ಗೊಂಡ ಪಾರ್ವತಿ ನಾಯ್ಕ.ಶೋಬಾ ನಾಯ್ಕ .ಈರಪ್ಪ ನಾಯ್ಕ ಉಪಸ್ಥಿತರಿದ್ದರು

error: