May 17, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳದ ವತಿಯಿಂದ ನೂತನ ತಹಶೀಲ್ದಾರ್ ರಿಗೆ ಸ್ವಾಗತ

ಭಟ್ಕಳ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ದ ವತಿಯಿಂದ ಭಟ್ಕಳ ತಾಲೂಕಿಗೆ ನೂತನವಾಗಿ ಆಗಮಿಸಿದ ತಹಸೀಲ್ದಾರರಾದ ಡಾ. ಸುಮಂತ್ ರವರಿಗೆ ಆತ್ಮೀಯ ಸ್ವಾಗತ ಕೋರಿದರು.

ನೌಕರರ ಸಂಘದ ಅಧ್ಯಕ್ಷರಾದ ಮೋಹನ್ ನಾಯ್ಕ ಮಾತನಾಡಿ ನಿಮ್ಮ ಅವಧಿಯಲ್ಲಿ ಭಟ್ಕಳ ತಾಲೂಕಿಗೆ ಹೆಚ್ಚಿನ ಅಭಿವೃದ್ಧಿ ಕೆಲಸವಾಗಲಿ. ರಾಜ್ಯ ಸರ್ಕಾರಿ ನೌಕರರ ಸಂಘದಿAದ ನಿಮಗೆ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು .ಈ ಸಮಯದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ್ ಶಿರಾಲಿ, ಕಾರ್ಯದರ್ಶಿ ಗಣೇಶ್ ಹೆಗಡೆ, ಉಪಾಧ್ಯಕ್ಷರಾದ ಭಾಗೀರಥಿ ನಾಯ್ಕ, ಶಂಶುದ್ದೀನ್ ಸದಸ್ಯರಾದ ಗಣಪತಿ ಭಟ್, ಸುನಿಲ್, ರಜನಿ ದೇವಾಡಿಗ, ಕಂದಾಯ ಇಲಾಖೆಯ ಪ್ರವೀಣ್, ಗಣೇಶ್ ,ಹೆಸ್ಕಾಂ ಇಲಾಖೆಯ ಶೇಖರ್ ಪೂಜಾರಿ ಹಾಜರಿದ್ದರು.

error: