May 18, 2024

Bhavana Tv

Its Your Channel

ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ| ಬಸು ಬೇವಿನಗಿಡದ ರವರ ಕಥಾಸಂಕಲನ ‘ನೆರಳಿಲ್ಲದ ಮರ’ ಆಯ್ಕೆ

ಭಟ್ಕಳ: ಡಾ| ಸೈಯದ್ ಜಮಿರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ| ಬಸು ಬೇವಿನಗಿಡದರವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದಅಧ್ಯಕ್ಷ ಪಿ.ಆರ್.ನಾಯ್ಕ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಬಂದ 16 ಕೃತಿಗಳಲಿ ್ಲ ಬಸು ಬೇವಿನಗಿಡದರವರ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಅಕೊ ್ಟÃಬರ್ 16 ರಂದು ಭಟ್ಕಳದಲ್ಲಿ ನಡೆಸಲಾಗುವುದು. ಪ್ರಶಸ್ತಿಯು 5,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒ¼ಗೆÆಂಡಿರುತ್ತದೆ.ಬೆAಗಳೂರಿನ ಪತ್ರಕರ್ತ ಪ್ರೇಮಕುಮಾರ ಹರಿಯಬ್ಬೆ, ಬಿ.ಎಮ್.ಹನೀಫ್ ಮತ್ತು ಅಂಕೋಲಾದ ಡಾ| ರಾಮಕೃಷ್ಣ ಗುಂದಿ ತೀರ್ಪುಗಾರರಾಗಿ ಸಹಕರಿಸಿದ್ದರು.

error: