May 3, 2024

Bhavana Tv

Its Your Channel

ದೀಪಾವಳಿ ಬಲಿಪಾಡ್ಯಮಿ ಹಬ್ಬದಂದು ಗೋ ಪೂಜೆ

ಭಟ್ಕಳ :ದೀಪಾವಳಿ ಬಲಿಪಾಡ್ಯಮಿ ಹಬ್ಬದ ದಿನದಂದು ತಾಲೂಕಿನ ಕಡವಿಕಟ್ಟೆ ದೇವಸ್ಥಾನ ದಲ್ಲಿ ಗೋ ಪೂಜೆ ನಡೆಸುದರ ಮೂಲಕ ಹಬ್ಬವನ್ನು ಆಚರಿದರು.

ಸರ್ಕಾರದ ಸುತ್ತೋಲೆಯಂತೆ ಇಂದು ಸಂಜೆ 5.30 ರಿಂದ 6.30 ರ ಅವಧಿಯಲ್ಲಿ ಕಡವಿನಕಟ್ಟೆ ದೇವಸ್ಥಾನದ ಕಾರ್ಯದರ್ಶಿಗಳಾದ ಪ್ರಕಾಶ ಭಟ್ಟ, ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಉಪಸ್ಥಿತರಿದ್ದರು.
ಅದೇ ರೀತಿ ಮುಜರಾಯಿ ಇಲಾಖೆಯ ಆಡಳಿತಕೊಳಪಟ್ಟಿರುವ ದೇವಸ್ಥಾನವಾದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನ,ಸೋಡಿಗದ್ದೆ ಮಹಾಸತಿ ದೇವಸ್ಥಾನ ದಲ್ಲಿಯು ಕೂಡ ಗೋ ಪೂಜೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಸೂಸಗಡಿ ಕಂದಾಯ ನಿರೀಕ್ಷಕ ಕೆ ಶಂಭು,ಗ್ರಾಮ ಸಹಾಯಕ ವಾಸು ಶೆಟ್ಟಿ ಸೇರಿದಂತೆ ಜಾಲಿ ಪಟ್ಟನ ಪಂಚಾಯತ್ ಅಧಿಕಾರಿಗಳು.ಸೋಡಿಗದ್ದೆ ಗುಮಾಸ್ತ ನಾಗರಾಜ್ ಮೊಗೇರ್,ಯಲ್ವಡಿಕವೂರ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ,ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಈರಪ್ಪ ಮಾಸ್ಟರ್,ಮುಂತಾದವರು ಉಪಸ್ಥಿತರಿದ್ದರು.

error: