ಭಟ್ಕಳ :ದೀಪಾವಳಿ ಬಲಿಪಾಡ್ಯಮಿ ಹಬ್ಬದ ದಿನದಂದು ತಾಲೂಕಿನ ಕಡವಿಕಟ್ಟೆ ದೇವಸ್ಥಾನ ದಲ್ಲಿ ಗೋ ಪೂಜೆ ನಡೆಸುದರ ಮೂಲಕ ಹಬ್ಬವನ್ನು ಆಚರಿದರು.
ಸರ್ಕಾರದ ಸುತ್ತೋಲೆಯಂತೆ ಇಂದು ಸಂಜೆ 5.30 ರಿಂದ 6.30 ರ ಅವಧಿಯಲ್ಲಿ ಕಡವಿನಕಟ್ಟೆ ದೇವಸ್ಥಾನದ ಕಾರ್ಯದರ್ಶಿಗಳಾದ ಪ್ರಕಾಶ ಭಟ್ಟ, ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಉಪಸ್ಥಿತರಿದ್ದರು.
ಅದೇ ರೀತಿ ಮುಜರಾಯಿ ಇಲಾಖೆಯ ಆಡಳಿತಕೊಳಪಟ್ಟಿರುವ ದೇವಸ್ಥಾನವಾದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನ,ಸೋಡಿಗದ್ದೆ ಮಹಾಸತಿ ದೇವಸ್ಥಾನ ದಲ್ಲಿಯು ಕೂಡ ಗೋ ಪೂಜೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಸೂಸಗಡಿ ಕಂದಾಯ ನಿರೀಕ್ಷಕ ಕೆ ಶಂಭು,ಗ್ರಾಮ ಸಹಾಯಕ ವಾಸು ಶೆಟ್ಟಿ ಸೇರಿದಂತೆ ಜಾಲಿ ಪಟ್ಟನ ಪಂಚಾಯತ್ ಅಧಿಕಾರಿಗಳು.ಸೋಡಿಗದ್ದೆ ಗುಮಾಸ್ತ ನಾಗರಾಜ್ ಮೊಗೇರ್,ಯಲ್ವಡಿಕವೂರ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ,ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಈರಪ್ಪ ಮಾಸ್ಟರ್,ಮುಂತಾದವರು ಉಪಸ್ಥಿತರಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.