May 15, 2024

Bhavana Tv

Its Your Channel

ಉಪನ್ಯಾಸಕ ಮಂಜುನಾಥ ನಾಯ್ಕ ರವರಿಗೆ ತಾಲೂಕಾ ಸೇವಾರತ್ನ ಪ್ರಶಸ್ತಿ-2023

ಭಟ್ಕಳ: ಮಂಜುನಾಥ ನಾಯ್ಕ ಅವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಸೇವಾಬದ್ಧತೆಯಿಂದ ಸೇವೆ ಸಲ್ಲಿಸಿ ಜನಮಾನಸದಲ್ಲಿ
ನೆಲೆಸಿದ ಅವರ ಪ್ರಾಮಾಣಿಕ ಸೇವೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಶಾಖೆಯು ಅತ್ಯಂತ ಅಭಿಮಾನಪೂರ್ವಕವಾಗಿ ಸ್ಮರಿಸುತ್ತಾ “ತಾಲೂಕಾ ಸೇವಾರತ್ನ ಪ್ರಶಸ್ತಿ-2023” ನ್ನು ನೀಡಿ ಗೌರವಿಸಿದೆ.

error: