ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ (ರಿ) ಬೆಂಗಳೂರು. ಭಟ್ಕಳ ತಾಲೂಕಾ ಶಾಖೆ ಇದರ ನೂತನ ಪದಾಧಿಕಾರಿಗಳನ್ನು ವಸಂತರಾಯ ವಿ ಗಾಂವಕರ ಪ್ರಾಂಶುಪಾಲರ ಉಪಸ್ಥಿತಿಯಲಯಲ್ಲಿ ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಸರಕಾರಿ ಪದವಿ ಪೂರ್ವ ಕಾಲೇಜು ಹಡೀನ ಭಟ್ಕಳ, ಕಾಯಾ9ಧ್ಯಕ್ಷರಾಗಿ ಗಣೇಶ ಯಾಜಿ ಅಂಜುಮನ ಪಿ ಯು ಕಾಲೇಜು ಭಟ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೆ ಶೆಟ್ಟಿ ಜನತಾ ವಿದ್ಯಾಲಯ ಶಿರಾಲಿ, ಖಜಾಂಚಿಯಾಗಿ ಗುರುರಾಜ ಎಂ.ಎಸ್. ಅಂಜುಮನ ಪಿ ಯು ಕಾಲೇಜು ಭಟ್ಕಳ ಇವರುಗಳನ್ನು ಸವಾ9ನುಮತದಿಂದ ಆಯ್ಕೆ ಮಾಡಲಾಗಿದೆ.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ