May 19, 2024

Bhavana Tv

Its Your Channel

ಸಿಎ ಪರೀಕ್ಷೆಯಲ್ಲಿ ಮಿಂಚಿದ ಹಳ್ಳಿ ಪ್ರತಿಭೆ

ಹೊನ್ನಾವರ: ಮೂಲತಃ ಕೃಷಿಕ ಕಡೆಹಳ್ಳ ಗುಂಡು ಬಾಳದ ಪದ್ಮನಾಭ ಪ್ರಭು ಮತ್ತು ತಾಯಿ ರಾಧಾಬಾಯಿ ಪ್ರಭು ಇವರ ಮಗನಾದ ವಿಮಲೇಶ್ ಪ್ರಭು ಹೊನ್ನಾವರದ ಪ್ರತಿಷ್ಠಿತ ಎಸ್ ಡಿ ಎಂ ಮಹಾವಿದ್ಯಾಲಯದಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಮುಗಿಸಿ, ಇತ್ತೀಚೆಗೆ ನಡೆದ ಸಿಎ ಪರೀಕ್ಷೆಯಲ್ಲಿ ಪಾಸಾಗಿ ಉತ್ತರ ಕನ್ನಡ ಮತ್ತು ಹೊನ್ನಾವರ ತಾಲೂಕು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ.

error: