May 19, 2024

Bhavana Tv

Its Your Channel

ಭಾರತ ಸೇವಾದಳದ ಅಧ್ಯಕ್ಷರಾಗಿ ವಾಮನ ಎಸ್.ನಾಯ್ಕ ಪುನರಾಯ್ಕೆ

ಹೊನ್ನಾವರ:ಭಾರತ ಸೇವಾದಳದ ಹೊನ್ನಾವರ ತಾಲೂಕ ಅಧ್ಯಕ್ಷರಾಗಿ ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಮಂಕಿಯ ವಾಮನ ಎಸ್.ನಾಯ್ಕ ಇವರು ಎರಡನೇಯ ಬಾರಿ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ಆಯ್ಕೆ ಆಗಿದ್ದಾರೆ. ಅಲ್ಲದೆ ಉಪಾಧ್ಯಕ್ಷರಾಗಿ ಅಣ್ಣಪ್ಪ ಎಮ್.ನಾಯ್ಕ, ಕಾರ್ಯದರ್ಶಿಯಾಗಿ ಗಜಾನನ ಎಮ್. ನಾಯ್ಕ ಹಾಗೂ ಕೋಶಾಧ್ಯಕ್ಷರಾಗಿ ವಿದ್ಯಾ ಹೆಗಡೆ ಯವರು ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾದ ಅಶ್ವಿನಿ ಆಯಟ್ಟಿಯವರು (ಜಿಲ್ಲಾ ಸಂಘಟಕರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: