May 19, 2024

Bhavana Tv

Its Your Channel

ಹೊನ್ನಾವರ ಅರ್ಬನ ಬ್ಯಾಂಕ್ 100 ವರ್ಷ ಪೂರೈಸಿದ ಹಾಗೂ ವಿಶೇಷ ಸಾಧನೆ ಗುರುತಿಸಿ ಅಧ್ಯಕ್ಷ ರಾಘವ ವಿಷ್ಣು ಬಾಳೇರಿಗೆ ಸನ್ಮಾನ

ಹೊನ್ನಾವರ :- National Federation of Urban Co-operative Banks Ltd, New Delhi ಯವರು ತಾ: 21-09-2022,ಬುಧವಾರ ನಡೆದ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಹೊನ್ನಾವರ ಅರ್ಬನ ಬ್ಯಾಂಕು 100 ವರ್ಷ ಪೂರೈಸಿದ ಹಾಗೂ ವಿಶೇಷ ಸಾಧನೆಗಳನ್ನು ಗುರುತಿಸಿ ಅರ್ಬನ ಬ್ಯಾಂಕಿನ ಅಧ್ಯಕ್ಷರಾದ ರಾಘವ ವಿಷ್ಣು ಬಾಳೇರಿಯವರನ್ನು ರಾಷ್ಟಿçÃಯ ಮಹಾಮಂಡಳದ ಅಧ್ಯಕ್ಷರಾದ ಜ್ಯೋತೀಂದ್ರ ಮೆಹತಾ ಹಾಗೂ ಕರ್ನಾಟಕ ರಾಜ್ಯ ಅರ್ಬನ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರಾದ ಎಚ್. ಕೆ. ಪಾಟೀಲರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸಭೆಯಲ್ಲಿ ಬ್ಯಾಂಕಿನ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸನ್ಮಾನವುಎಲ್ಲಾ ಶೇರುದಾರರಿಗೆ ಸಂದ ಗೌರವ ಎಂದು ಅಧ್ಯಕ್ಷರಾದ ರಾಘವ ವಿಷ್ಣು ಬಾಳೇರಿಯವರು ಹರ್ಷ ವ್ಯಕ್ತಪಡಿಸಿದ್ದಾರೆ

error: