ಹೊನ್ನಾವರ: ಶ್ರೀ ಎನ್.ಎಸ್ ಹೆಗಡೆಯವರು ಸಂಗೀತ ವಿಸ್ತರಣೆಯ ಅಪಾರ ಒಲವಿನಿಂದ ತನ್ನದೇ ಆದ ಇಂಚರ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಸಾಕಷ್ಟು ಕಲಾವಿದರನ್ನು ರೂಪಿಸಿದ್ದಲ್ಲದೇ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಒಟ್ಟಿನಲ್ಲಿ ತನ್ನ ಜೀವನವನ್ನು ತಬಲಾ ಕಲಿಸುವಿಕೆ ಮತ್ತು ನಿರಂತರತೆಗಾಗಿ ಮೀಸಲಿಟ್ಟು ಶ್ರೀಗಂಧದAತೆ ತೇದುಕೊಂಡಿದ್ದಾರೆ. ಆ ಮೂಲಕ ಅಪಾರ ಶಿಷ್ಯ ವರ್ಗವನ್ನು ರೂಪಿಸುತ್ತಲೇ ಸಾಗಿದ್ದರು ಆದ್ದರಿಂದಲೇ ಇವರು ಒಬ್ಬ ತಬಲಾ ಸೂರ್ಯ ಎಂದು ಕರೆಸಿಕೊಂಡಿದ್ದಷ್ಟೇ ಅಲ್ಲ ಅದಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ದಿನಾಂಕ ೧೩/೧೧/೨೨ ರವಿವಾರದಂದು ಹೊನ್ನಾವರದ ಹೊಸಾಕುಳಿಯ ಶ್ರೀ ಲಕ್ಷಿö್ಮÃನಾರಾಯಣ ಸಭಾಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೮.೦೦ ರ ತನಕ ಅವರ ಶಿಷ್ಯ ವೃಂದ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದು ಶ್ರೀಯುತರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್