May 18, 2024

Bhavana Tv

Its Your Channel

ಹೊನ್ನಾವರದಲ್ಲಿ ತಾಳಮದ್ದಳೆ “ಕರ್ಣ ಪರ್ವ”

ಹೊನ್ನಾವರ:– ಯಕ್ಷಲೋಕ (ರಿ.) ಹಳದೀಪುರ ಮತ್ತು ಸ್ಫೂರ್ತಿರಂಗ, ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದಲ್ಲಿ ತಾಳಮದ್ದಳೆ “ಕರ್ಣ ಪರ್ವ” ದಿನಾಂಕ : 19-02-2023 ರಂದು ರವಿವಾರ. 4-00 ರಿಂದ ಸಂಜೆ 7-00 ರವರೆಗೆ ನಡೆಯಲಿದೆ,
ಹಿಮ್ಮೇಳನದಲ್ಲಿ ಭಾಗವತರಾಗಿ ಕಡತೋಕಾ ಗೋಪಾಲಕೃಷ್ಣ ಭಾಗವತ, ಹಳದೀಪುರ. ಗಣೇಶಯಾಜಿ, ಮಾವಿನಕೆರೆ, ಇಡಗುಂಜಿ.
ಮದ್ದಳೆ ಮತ್ತು ಚಂಡೆ : ಶ್ರೀಪಾದ ಭಟ್ಟ ಕಡತೋಕಾ, ಪಿ.ಕೆ.ಹೆಗಡೆ ಹರಿಕೇರಿ ಮತ್ತು ಕುಮಾರ ಮಯೂರ, ಹರಿಕೇರಿ. ಮುಮ್ಮೇಳದಲ್ಲಿ ಕರ್ಣ : ಗಣೇಶಎನ್.ಹೆಗಡೆ, ಕೃಷ್ಣನಾಗಿ :. ಜನಾರ್ದನ ಶೆಟ್ಟಿ, ಗಾಣಗೆರೆ. ಶಲ್ಯ: ಎಮ್.ಎಮ್.ಹೆಗಡೆ, ಅರ್ಜುನ :ಡಾ.ಎಸ್.ಡಿ.ಹೆಗಡೆ. ಭಾಗವಹಿಸಲಿದ್ದಾರೆ
ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ ಮತ್ತು ಡಾ.ಎಸ್. ಡಿ. ಹೆಗಡೆ, “ಯಕ್ಷರಂಗ” ಮಾಸಪತ್ರಿಕೆ ಮತ್ತು“ಸ್ಫೂರ್ತಿರಂಗ” ಹೊನ್ನಾವರ ಇದರ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸರ್ವರಿಗೂ ಸ್ವಾಗತ ಕೋರಿದ್ದಾರೆ.

error: