April 28, 2024

Bhavana Tv

Its Your Channel

ಇಂದು ಕಾಸರಕೋಡನಲ್ಲಿ ಮಾರುತಿ ಪ್ರತಾಪ ಯಕ್ಷಗಾನ

ಹೊನ್ನಾವರ: ಇಂದು (25-03-2023) ಕಾಸರಕೋಡ ಜಾತ್ರಾ ಪ್ರಯುಕ್ತ ವಿದ್ವಾನ್ ಶ್ರೀ ನಾರಾಯಣ ಭಟ್ಟ, ಕಡೆಮನೆ ಹಾಗೂ ಊರ ನಾಗರಿಕರ ಗೌರವ ಉಪಸ್ಥಿತಿಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ(ರಿ) ಇದರ ನಿರ್ದೇಶಕರು ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ಕೆರೆಮನೆ ಶ್ರೀ ಶಿವಾನಂದ ಹೆಗಡೆ ಇವರಿಗೆ ಆತ್ಮೀಯ ಸನ್ಮಾನ ಸಮಾರಂಭ ನೆರವೇರಿಸಲಾಗಿದೆ. ತದನಂತರ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮ£ ೆಇವರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ಈ ಕಾರ್ಯಕ್ರಮದ ಸಂಯೋಜಕರಾದ ಹನುಮಂತಎನ್.ಗೌಡ ಹಾಗೂ ಸಮಸ್ತ ಊರ ನಾಗರಿಕರು ವಿನಂತಿಸಿದ್ದಾರೆ.

error: