ಮುರುಡೇಶ್ವರ – ದಸರಾ ಹಬ್ಬದ ಸವಿ ನೆನಪಿಗೋಸ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆರ್ನಮಕ್ಕಿ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಾಯ್ಕಿಣಿ ಗ್ರಾಮ ಪಂಚಾಯತ, ಸೊಸೈಟಿ , ಎಸ್ಬಿಐ ಬ್ಯಾಂಕ್ , ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಪೋಸ್ಟ್ ಆಫೀಸ್ಗೆ ಬರುವ ಅಕ್ಕ ಪಕ್ಕದ ವಾರ್ಡ್ ಗೆ ಹೋಗುವ ಎಲ್ಲಾ ಸಾರ್ವಜನಿಕರ ಸುರಕ್ಷತೆ ಹಿತ ದೃಷ್ಠಿ ಯಿಂದ , ಜನರ ಬಹುದಿನದ ಬೇಡಿಕೆಯಾದ ಕಾಯ್ಕಿಣಿ ಗ್ರಾಮ ಪಂಚಾಯತ್ ಹೈವೆ ರೋಡಿನ ಕ್ರಾಸ್ ಗೆ 6″ಬ್ಯಾರಿ ಕೇಡ್ ಅನ್ನು ಕೈಕಿಣಿ ಪಂಚಾಯತ ಉಪಾಧ್ಯಕ್ಷರಾದ ಶ್ರೀಧರ ನಾಯ್ಕ ಕೈಕಿಣಿ ಅವರು ತಮ್ಮ ವೈಯಕ್ತಿಕ ವೆಚ್ಚ ದಲ್ಲಿ ರೆಡಿ ಮಾಡಿಸಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು. ನಂತರ ಮಾತನಾಡಿ ಹೈವೆ ಕ್ರಾಸ್ ಗೆ ಬ್ಯಾರಿ ಗೇಟನ್ನು ಹಾಕಿಸಿ ಸಾರ್ವಜನಿಕರಿಗೆ ನಿರ್ಭಯದಿಂದ ರಸ್ತೆಯಲ್ಲಿ ತಿರುಗಾಡಲು ಪ್ರಾಮಾಣಿಕವಾಗಿ ಸಣ್ಣ ಪ್ರಯತ್ನ ಮಾಡಿದ್ದೇನೆ ,ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನಸೇವೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಯ್ಕಿಣಿ ಕಾಂಗ್ರೆಸ್ ಯುವ ಮುಖಂಡರು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ರಾಮ ಮೊಗೇರ ,ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ,ಕೈಕಿಣಿ ಗ್ರಾಮದ ಕುಪ್ಪ ದಾಸಿ ಹಾಗೂ ಸಚಿನ್ ನಾಯ್ಕ್ ರಾಮಚಂದ್ರ ನಾಯ್ಕ್ ಕುಮಾರ್ ನಾಯ್ಕ್,ಈಶ್ವರ್ ನಾಯ್ಕ್ ಯೂಥ್ ಉಪಾಧ್ಯಕ್ಷ,ಸುಧಾಕರ್ ಹಳ್ಳೆರ್, ಮೋಹನ್ ನಾಯ್ಕ್, ರಾಜೇಶ್ ನಾಯ್ಕ್, ಫ್ರಾನ್ಸಿಸ್ ರಾಜೇಶ್ ದೇವಿಕಾನ್, ಮಂಜುನಾಥ್ ಮೊಗೇರ್ ,ವಾಸ್ಟಿನ್, ಶಿವಾನಂದ್ ಶೆಟ್ಟಿ, ರವಿ ನಾಯ್ಕ್ ಬೆಂಗ್ರೆ, ಉದಯ ಶೆಟ್ಟಿ, ಯೋಗೇಶ್ ನಾಯ್ಕ್ ಬಸ್ತಿ ,ರಾಜೇಶ್ ನಾಯ್ಕ ಸಭಾತಿ, ಊರಿನ ನಾಗರಿಕರು, ಮುಂತಾದವರು ಇದ್ದರು.
More Stories
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ:
ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ:
ಭಟ್ಕಳ ತಾಲೂಕಿನ ಮುರ್ಡೇಶ್ವರದ ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್ ನಲ್ಲಿ ಬೀನಾ ವೈದ್ಯ ಅಕ್ಷರ ಪರ್ವ ಸ್ಕೊಲರ್ ಶಿಪ್ 2024-25 ಯೋಜನೆ.