May 2, 2024

Bhavana Tv

Its Your Channel

ಆರ್. ಎನ್.ಎಸ್. ಪ್ರಥಮದರ್ಜೆಕಾಲೇಜಿನಲ್ಲಿ ಎಥ್ನೆಸ್ ಕಂಪನಿಯವರಿOದ ಸರ್ಟಿಫಿಕೇಟ್ಕೋರ್ಸ ಕಾರ್ಯಗಾರ

ಮುರ್ಡೇಶ್ವರ:- ದಿನಾಂಕ27-12-2022ಬೆಳಿಗ್ಗೆ10ಗOಟೆಗೆಸರಿಯಾಗಿಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರವರ ಸಂಯೋಜನೆಯಲ್ಲಿ ಎಥನೆಸ್ ಕಂಪನಿಯವರಿAದ ವಿದ್ಯಾರ್ಥಿಗಳಿಗೆ ಡಾಟಾ ಅನಲಿಟಿಕ್ಸ ಆಡ್ ಆನ್ ಸರ್ಟಿಫಿಕೇಟ್ಕೋರ್ಸ ಕಾರ್ಯಾಗಾರನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕಚಾಲನೆ ನೀಡದ ಆರ್.ಎನ್.ಎಸ್.ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ದಿನೇಶ್ ಗಾಂವಕರ್ರವರು ಮಾತನಾಡಿ ,ಪ್ರಪಂಚವೇ ಸಂಕೀರ್ಣವಾಗುತ್ತಿರುವ ಇಂದಿನ ವಿಜ್ಞಾನ ಯುಗದಲ್ಲಿಎಲ್ಲಾ ರಂಗದಲ್ಲೂ ಅವಕಾಶಗಳು ಲಭ್ಯವಾಗುವುದು ಕಷ್ಟಕರ,ಆದ್ದರಿಂದ ವಿದ್ಯಾರ್ಥಿಗಳು ಇಂತಹ ತರಬೇತಿ ಮತ್ತು ಕಾರ್ಯಗಾರದ ಉಪಯೋಗ ಪಡೆದು ಉನ್ನತ ಉದ್ಯೋಗ ಪಡೆಯ ಬೇಕೆಂದರು., ಪ್ರಾಚಾರ್ಯರಾದ ಡಾ.ಸಂಜಯ್.ಕೆ.ಎಸ್ ರವರು ವಿದ್ಯಾರ್ಥಿಗಳಿಗೆ ಶಿಬಿರದ ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿದ ಗಣೇಶ್ ನಾಯ್ಕ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಥನೆಸ್ ಕಂಪನಿ ಇವರು ಮಕ್ಕಳಿಗೆ ಸರ್ಟಿಫಿಕೇಟ್ಕೋರ್ಸ ಕಾರ್ಯಗಾರವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಗಣೇಶ ನಾಯ್ಕ ಮತ್ತು ಕನ್ನಡ ಉಪನ್ಯಾಸಕರಾದ ಗಣಪತಿ ಕಾಯ್ಕಿಣಿ ಹಾಜರಿದ್ದು ಕಾರ್ಯಕ್ರಮ ನಿರುಪಿಸಿದರು.ಎಲ್ಲಾ ವಿದ್ಯಾರ್ಥಿಗಳು ಉಪನ್ಯಾಸಕ ವರ್ಗದವರು ಹಾಜರಿದ್ದರು.

error: