May 17, 2024

Bhavana Tv

Its Your Channel

ದಿ.ಇಬ್ರಾಹಿಂ ಸಾಬ- ಶ್ರದ್ಧಾಂಜಲಿ ಸಭೆ.

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಹಿರಿಯ ಧುರೀಣ ಇಬ್ರಾಹಿಂ ಸಾಬ ಅವರು ನಿನ್ನೆ ವಿಧಿವಶವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿಸಲಾಯಿತು.

ಸಾಮಾಜಿಕ ಚಟುವಟಿಕೆಯ ಜೊತೆಯಲ್ಲಿ ಅರಣ್ಯಭೂಮಿ ಹಕ್ಕು ಹೋರಾಟಕ್ಕೆ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇಬ್ರಾಹಿಂ ಸಾಬ ಅವರ ಕಾರ್ಯಾಸಾಧನೆ ಬಗ್ಗೆ ಜಿಲ್ಲಾದ್ಯಂತ ಆಗಮಿಸಿದ ಅತಿಕ್ರಮಣ ಹೋರಾಟಗಾರರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ, ಫೆವಾರ್ಡ ಉತ್ತರ ಕನ್ನಡ ಅಧ್ಯಕ್ಷ ನಾಗರಾಜ ನಾಯ್ಕ ಮಾಲಕೋಡ, ಲಕ್ಷö್ಮಣ ಮಾಳ್ಳಕ್ಕನವರ, ತಿಮ್ಮ ಮರಾಠಿ ನಾಗರಾಜ ನೇತ್ರೇಕರ, ಭಿಮ್ಸಿ ವಾಲ್ಮೀಕಿ, ರಾಜು ನರೇಬೈಲ್, ರಾಘು ಎಸಳೆ, ಇಬ್ರಾಹಿಂ ಇಮಾಮ್ ಸಾಬ ಇಸಳೂರು, ಲಕ್ಷಿö್ಮÃಕಾಂತ ನಾಯ್ಕ, ಪಂಪಾವತಿ ಮುಕ್ರಿ, ನಾಗೇಶ ಕುಂಬಾರ, ಸರ್ವಾ ಗೌಡ, ಗಜಾನನ ನಾಗಪ್ಪ ನಾಯ್ಕ, ರಾಮ ಪೂಜಾರಿ, ನಾರಾಯಣ ಸರ್ವಾ ಗೌಡ ಮುಂತಾದವರು ಉಪಸ್ಥಿತರಿದ್ದರು.

error: