April 26, 2024

Bhavana Tv

Its Your Channel

ನೂತನ ಮಹಾಲಕ್ಷ್ಮಿ ಸಿಲ್ಕ್ ಮತ್ತು ಸ್ಯಾರಿಸ್ ಬಟ್ಟೆ ಮಾರಾಟ ಮಳಿಗೆ ಉದ್ಘಾಟಿಸಿದ ಸಚಿವ ಶಿವರಾಮ ಹೆಬ್ಬಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರ ಪಟ್ಟಣದ ಎಮ್.ಕೆ.ಬಿ ಗ್ರೂಪ್ ನ ನೂತನ ” ಮಹಾಲಕ್ಷ್ಮಿ ಸಿಲ್ಕ್ ಮತ್ತು ಸ್ಯಾರಿಸ್ ” ಬಟ್ಟೆ ಮಾರಾಟ ಮಳಿಗೆಯನ್ನು ಉದ್ಘಾಟಿಸಿ, ನೂತನ ಉದ್ಯಮವನ್ನು ಪ್ರಾರಂಭಿಸಿರುವ ಎಮ್.ಕೆ.ಬಿ.ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್.ಗಾಂವ್ಕರ, ಪ್ರಮುಖರಾದ ವಿಜಯ ಮಿರಾಶಿ, ಎಮ್.ಕೆ.ಬಿ ಗ್ರೂಪ್ ನ ಪ್ರಮುಖರಾದ ವಿಶ್ವನಾಥ ಭಟ್ಟ, ಪರಮೇಶ್ವರ ಭಟ್, ವಿನಾಯಕ ಭಟ್, ಮಹೇಶ ಭಟ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

error: