May 6, 2024

Bhavana Tv

Its Your Channel

ಯಲ್ಲಾಪುರ ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷರಾಗಿ ವಸಂತ ಕುಗ್ಗಣ್ಣನವರ

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ವಸಂತ ಬಾಳಪ್ಪ ಕುಗ್ಗಣ್ಣನವರನ್ನು ಯಲ್ಲಾಪುರ ತಾಲೂಕ ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ, ಆರ್. ವಿ. ದೇಶಪಾಂಡೆ, ಮಾಜಿ ಶಾಸಕರಾದ ವಿ.ಎಸ್.ಪಾಟೀಲ, ಶ್ರೀನಿವಾಸ ಧಾರ್ತಿ ಹಾಗು ಜಿಲ್ಲಾ ಅಧ್ಯಕ್ಷರಾದ ಸಾಯಿ ಗಾಂವಕಾರ ಹಾಗು ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಜಿ. ಎಸ್. ಹಿರೇಮಠ ಹಾಗು ಯಲ್ಲಾಪುರ ತಾಲೂಕಿನ ಕಾಂಗ್ರೆಸ ಅಧ್ಯಕ್ಷರಾದ ಡಿ. ಎನ್. ಗೌಂವಕರವರು ಅವರನ್ನು ಅಭಿನಂದಿಸಿದ್ದಾರೆ.

error: