May 4, 2024

Bhavana Tv

Its Your Channel

ಯಲ್ಲಾಪುರ ಗ್ರಾಮದೇವಿ ದರ್ಶನ ಪಡೆದ ಮಾಜಿ ಶಾಸಕ ವಿ. ಎಸ್. ಪಾಟೀಲ

ವರದಿ; ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಯಲ್ಲಾಪುರ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಮಾಜಿ ಶಾಸಕರಾದ ವಿ. ಎಸ್. ಪಾಟೀಲ ರವರು ಗ್ರಾಮದೇವಿ ದರ್ಶನ ಪಡೆದು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿ ಆಗಿ ಬಂದAತೆ ಜನರಿಗೆ ಊಟ ಬಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಎನ್.ಕೆ.ಭಟ್ಟ ಮೇಣಸುಪಾಲ, ಉಲ್ಲಾಸ ಶಾನಭಾಗ, ರಾಘು ಭಟ್ಟ,ಗಣೇಶ ಹೆಗಡೆ, ಖೈಸರಿ ಅಲಿ, ಪ್ರಶಾಂತ ಸಾಹಿತ್ಯ, ರವಿ ನಾಯ್ಕ,ಮುಷರಫ್ ಶೇಖಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

error: