May 19, 2024

Bhavana Tv

Its Your Channel

ಸಂತೆ ಹೆಸರಲ್ಲಿ ಸಾಮಾಜಿಕ ಅಂತರ್ ಮರೆತ ಹಂಜಗಿ ಗ್ರಾಮಸ್ಥರು.

ವಿಜಯಪುರ : ಪ್ರತಿನಿತ್ಯಯೂ ಕೊವಿಡ್ ಪ್ರಕರಣ ಗ್ರಾಮಗಳಲ್ಲಿ ಹೆಚ್ಚಾಗ್ತಾಯಿದೆ. ಆದರೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮಸ್ಥರು ಸಂತೆ ಹೆಸರಲ್ಲಿ ಸಾಮಾಜಿಕ ಅಂತರ್ ಮೈ ಮರೆತಂತೆ ಕಾಣಿಸುತ್ತಿದೆ. ಕೊರೊನಾ ಕಾಟಕ್ಕೆ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಜನತಾ ಕರ್ಪ್ಯೂ ಲಾಕ್ ಡೌನದಂತೆ ವಿಶೇಷ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಸಲುವಾಗಿ ಬೆಳಿಗ್ಗೆ ೬ ರಿಂದ ೧೦ ಘಂಟೆಯ ವರೆಗೆ ಸಮಯ ಅವಕಾಶ ಮಾಡಿ ಕೊಟ್ಟಿದ್ದಾರೆ.ಆದರೆ ಜನರು ಎಲ್ಲಾ ಕೊವಿಡ್ ನಿಯಮಗಳನ್ನು ಮರೆತು ಸಂತೆಯಲ್ಲಿ ಬ್ಯೂಜಿಯಾಗಿದ್ದರೆ . ಇದಕ್ಕೆ ಜವಾಬ್ದಾರಿ ಹೊಂದಿರುವ ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಬಂದೂ ಬಸ್ತ ಚುರುಕು ಗೊಳ್ಳಬೇಕಾಗಿದೆ.

ವರದಿ. ಬಿ ಎಸ್ ಹೊಸೂರ.

error: